ಸಾಲಿಗ್ರಾಮದಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲು
ಕೆ. ಆರ್ ನಗರ.
ಆಯಾನ್ (15), ಆಜಾನ್ (13) ಹಾಗೂ ಲುಕ್ಮಾನ್ (14) ಮೃತಪಟ್ಟಿರುವ ದುರ್ದೈವಿ ವಿದ್ಯಾರ್ಥಿಗಳು.
ಸಾಲಿಗ್ರಾಮ ಗ್ರಾಮ ಪಂಚಾಯಿತಿ ಸದಸ್ಯರಾದ ಶಕೀಲ್ ಅಹಮದ್ ಅವರ ಮಕ್ಕಳಾದ ಆಯಾನ್, ಆಜಾನ್, ಮುಬಾರಕ್ ಅವರ ಮಗ ಲುಕ್ಮಾನ್ ಈ ಮೂರು ವಿದ್ಯಾರ್ಥಿಗಳು ಈಜಲು ತೆರಳಿದ್ದಾಗ ಮೃತಪಟ್ಟಿದ್ದಾರೆ.